#ತರಲೆ## ಭಗವದ್ಗೀತೆ ಯಲ್ಲಿ ಅವತ್ತು ಕೃಷ್ಣ ಅರ್ಜುನನಿಗೆ ಹೇಳಿದ್ದ, ಇವತ್ತು ಕಂಪನಿಯವರು ಕೆಲಸದವರಿಗೆ ಹೇಳ್ತಾ ಇದ್ದಾರೆ "ನೀನು ನಿನ್ನ ಕೆಲಸ ಮಾಡು, ಪ್ರತಿಫಲದ ಬಗ್ಗೆ ಚಿಂತಿಸಬೇಡ " ಅಂತ. ಅವತ್ತಿದ್ದು ಧರ್ಮ, ಈಗದ್ದು ನಮ್ಮ ಕರ್ಮ ಅಷ್ಟೇ 🤣🤣**ಶ್ರೀ**
ತರಲೆ
ಹಾಗೇ ಸುಮ್ಮನೆ.......
Tuesday, May 19, 2026
ತತ್ಕಾಲ್ ಟಿಕೆಟ್
#ತರಲೆ## ಕಾದು ಕಾದು ತತ್ಕಾಲ್ ಟಿಕೆಟ್ ಕೂಡ ಸಿಗದಿದ್ದಾಗ, ಹೀಗೆ ಬೈಕೋಬೋದೇನೋ....ತತ್.... ಕಾಲ ನೇ ಸರಿ ಇಲ್ಲ ಅಂತ 🤣🤣**ಶ್ರೀ **
Wednesday, May 13, 2026
ಗೋಲ್ಡ್
##ತರಲೆ##ಗೋಲ್ಡ್ ತಗೋಬೇಡಿ ಅಂದಿದ್ದಕ್ಕೆ ಈ ಸಲ ಹೆಣ್ಮಕ್ಳು ಮೋದಿಗೆ ವೋಟ್ ಹಾಕ್ಬೇಕಾ ಬೇಡ್ವಾ ಅಂತ ಯೋಚ್ನೆ ಮಾಡ್ತಾರೆ. ವರ್ಕ್ ಫ್ರಮ್ ಹೋಮ್ ಮಾಡಿ ಅಂದಿದ್ದಕ್ಕೆ ಮತ್ತೆ ಹೆಂಡ್ತಿ ಮಕ್ಕಳ ಕೈಲಿ ಬೈಸಿಕೊಳ್ಳಬೇಕಾ ಅಂತ ಗಂಡಸರೂ ವೋಟ್ ಮಾಡ್ಬೇಕಾ ಅಂತ ಯೋಚ್ನೆ ಮಾಡ್ತಾರೆ. ಅವಸ್ಥೆ ಮಾರ್ರೆ 🤣🤣**ಶ್ರೀ**
Subscribe to:
Posts (Atom)