ಹಾಗೇ ಸುಮ್ಮನೆ.......
#ತರಲೆ## ಭಗವದ್ಗೀತೆ ಯಲ್ಲಿ ಅವತ್ತು ಕೃಷ್ಣ ಅರ್ಜುನನಿಗೆ ಹೇಳಿದ್ದ, ಇವತ್ತು ಕಂಪನಿಯವರು ಕೆಲಸದವರಿಗೆ ಹೇಳ್ತಾ ಇದ್ದಾರೆ "ನೀನು ನಿನ್ನ ಕೆಲಸ ಮಾಡು, ಪ್ರತಿಫಲದ ಬಗ್ಗೆ ಚಿಂತಿಸಬೇಡ " ಅಂತ. ಅವತ್ತಿದ್ದು ಧರ್ಮ, ಈಗದ್ದು ನಮ್ಮ ಕರ್ಮ ಅಷ್ಟೇ 🤣🤣**ಶ್ರೀ**
No comments:
Post a Comment